Author name: dharwadkatte

ಪ್ರಕಟಣೆ

ಪರುಷಕಟ್ಟೆ ಪತ್ರಿಕೆ ಸಾಹಿತ್ಯ, ಸಂಸ್ಕೃತಿ, ಭಾಷೆ, ಸಮಾಜ, ಸಮುದಾಯ, ಮಾನವಶಾಸ್ತ್ರ, ಮನಃಶಾಸ್ತ್ರ, ತರ್ಕಶಾಸ್ತ್ರ ಮತ್ತು ತತ್ವಶಾಸ್ತ್ರದ ಕುರಿತು ಲೇಖನಗಳನ್ನು ಪ್ರಕಟಿಸಲಿದೆ. ನಾಡು ನುಡಿಯ ಪರವಾದ, ದೇಶಪ್ರೇಮ, ದೇಶಭಕ್ತಿ, ಚರಿತ್ರೆ, ಪರಂಪರೆ ಮತ್ತು ಸಂಸ್ಕೃತಿಯ ಕುರಿತಾದ ಲೇಖನಗಳಿಗೆ ಅವಕಾಶವಿದೆ. ಲೇಖಕರ ಕಥೆ( ೬ ಪುಟ) ಕವನ (೪ ಕವನ, ಒಂದು ಬಾರಿಗೆ, ಲಲಿತ ಪ್ರಬಂಧ (೬ ಪುಟ) , ಸಂದರ್ಶನ (೮ ಪುಟ) ಮತ್ತು ಪುಸ್ತಕ ವಿಮರ್ಶೆಕ್ಕೂ ಇಲ್ಲಿ ಅವಕಾಶವಿದೆ. ಲೇಖಕರು ತಮ್ಮ ಬರಹವನ್ನು ಈ ಕೆಳಗಿನ ವಿಳಾಸಕ್ಕೆ […]

ಪ್ರಕಟಣೆ Read More »

ಗೌರವ ಸಂಪಾದಕೀಯ

ಬರಹ ತನ್ನ ಅರ್ಥ, ಸೊಬಗು ಕಳೆದುಕೊಂಡ ಸಂದರ್ಭದಲ್ಲಿ ನಾವು ಕನ್ನಡ ಮಾಸ ಪತ್ರಿಕೆ ಹೊರತರುತ್ತಿದ್ದೇವೆ. ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ಯುಗಪ್ರವರ್ತಕ ಪಲ್ಲಟ ತರುತ್ತೇವೆ ಎಂಬ ಅಸಿಮಿತ ಮಹತ್ವಾಕಾಂಕ್ಷೆ ನಮಗಿಲ್ಲ. ಆದರೆ ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ಚಿಂತನಾಕ್ರಮದ ದಿಕ್ಕು ಬದಲಿಸುವ ನಿಟ್ಟಿನಲ್ಲಿ ಒಂದು ಸಣ್ಣ ಹೆಜ್ಜೆ ಇಡುವ ಪ್ರಯತ್ನ ನಮ್ಮದು. ಏಕೆ ಬರಹ ತನ್ನ ಅರ್ಥ ಮತ್ತು ಸೊಬಗು ಕಳೆದುಕೊಂಡಿದೆ? ಏಕೆ ಬರಹಗಾರರು ಜನರ, ಓದುಗರ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ? ಏಕೆ ಬರಹ ಕೇವಲ ಪದಗಳ ಸಂಗ್ರಹವಾಗಿ

ಗೌರವ ಸಂಪಾದಕೀಯ Read More »

Scroll to Top