Author name: dharwadkatte

Ambedkar’s Messages and the Preamble’s Soul

Shri Jagdeep Dhankhar speaks about the Indian Constitution, specifically its Preamble, during what he describes as “propitious times” coinciding with the 75th commemoration of the adoption of the Indian Constitution and the 75th year of India’s republic. He emphasizes that these are important times for “discourse dialogue debate upon the ascension spirit of the Indian […]

Ambedkar’s Messages and the Preamble’s Soul Read More »

ಇಂಗ್ಲಿಷ್ ಸಾಹಿತ್ಯ ದರ್ಶನ- ಭಾಗ-೧

ಧಾರವಾಡ ಕಟ್ಟೆ(ರಿ), ಧಾರವಾಡ ಧಾರವಾಡ ಕಟ್ಟೆ ಇಂಗ್ಲಿಷ್ ಸಾಹಿತ್ಯ ದರ್ಶನ- ಭಾಗ-೧ ಎಂಬ ವಿಶೇಷ ಮಾಲಿಕೆಯನ್ನು ಆಯೋಜಿಸಿದೆ. ಜುಲೈ, 2024 ರಿಂದ ಡಿಸೆಂಬರ್, 2024ರವರೆಗೆ ಆರು ತಿಂಗಳ ಕಾಲ ನಿರಂತರವಾಗಿ ಈ ವಿಶೇಷ ಉಪನ್ಯಾಸ ಮಾಲಿಕೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ 26 ಜನ ವಿದ್ವಾಂಸರು ಉಪನ್ಯಾಸಗಳನ್ನು ಮಂಡಿಸಲಿದ್ದಾರೆ. ಮಾಲಿಕೆಯ ಉಪನ್ಯಾಸಗಳಲ್ಲಿ ಭಾಗವಹಿಸಲು ಈ ಕೆಳಗೆ ನೀಡಲಾದ ಲಿಂಕ್ ಬಳಸಿ ನೋಂದಣಿ ಮಾಡಿಕೊಳ್ಳಲು ಕೋರಿಕೆ. ಎಲ್ಲಾ ಉಪನ್ಯಾಸಗಳಿಗೆ ಹಾಜರಾಗುವ ಆಸಕ್ತರಿಗೆ ಪ್ರಮಾಣಪತ್ರಗಳನ್ನು ನೀಡಲಾಗುವುದು. Click Here To Register

ಇಂಗ್ಲಿಷ್ ಸಾಹಿತ್ಯ ದರ್ಶನ- ಭಾಗ-೧ Read More »

ಪರುಷಕಟ್ಟೆ ಕನ್ನಡ ಮಾಸ ಪತ್ರಿಕೆಗೆ ಬರಹ ಆಹ್ವಾನ

‘ಪರುಷಕಟ್ಟೆ’ ಕನ್ನಡ ಮಾಸ ಪತ್ರಿಕೆಯ ೯ ಸಂಚಿಕೆಗಳು ಪ್ರಕಟಗೊಂಡಿವೆ.  ಪತ್ರಿಕೆ ನಾಡಿನ ಲೇಖಕರ, ವಿದ್ವಾಂಸರ ಮತ್ತು ಸಾಹಿತ್ಯಾಸಕ್ತರ ಗಮನ ಸೆಳೆದಿದೆ.  ‘ಪರುಷಕಟ್ಟೆ’ ಪತ್ರಿಕೆಯ ಆನ್ಲೈನ್  ಪ್ರತಿ ತಿಂಗಳ ಮೊದಲ ದಿನ  ಪ್ರಕಟಗೊಳ್ಳುತ್ತಿದೆ.   ಆಸಕ್ತರು ತಮ್ಮ ಕಥೆ, ಲೇಖನ, ಕವನ, ಸಂದರ್ಶನ, ಹರಟೆ ಇತ್ಯಾದಿ ಬರಹವನ್ನು  ಪರುಷಕಟ್ಟೆಗಾಗಿ ಕಳಿಸಬಹುದು. ಪ್ರತಿ ತಿಂಗಳ ೨೦ರ ಒಳಗೆ ಬಂದ ಬರಹವನ್ನು ಮಾತ್ರ ಆಯಾ ತಿಂಗಳ ಸಂಚಿಕೆಗೆ ಬಳಸಿಕೊಳ್ಳಲಾಗುವುದು, ಉಳಿದ ಬರಹವನ್ನು ಮುಂದಿನ ಸಂಚಿಕೆಗಳಿಗೆ ಕಾಯ್ದಿರಿಸಲಾಗುವುದು. ಪರುಷಕಟ್ಟೆ ಪತ್ರಿಕೆಯ ಸಂಚಿಕೆಗೆ ಲೇಖನ ಕಳುಹಿಸುವವರು 

ಪರುಷಕಟ್ಟೆ ಕನ್ನಡ ಮಾಸ ಪತ್ರಿಕೆಗೆ ಬರಹ ಆಹ್ವಾನ Read More »

Scroll to Top