ಚನ್ನಪ್ಪ ಅಂಗಡಿಯವರ “ಇನ್ನು ಕೊಟ್ಟೆನಾದೊಡೆ” ಕವನ ಸಂಕಲನ

Registrations have closed.
ಚನ್ನಪ್ಪ ಅಂಗಡಿಯವರ “ಇನ್ನು ಕೊಟ್ಟೆನಾದೊಡೆ” ಕವನ ಸಂಕಲನ

ಚನ್ನಪ್ಪ ಅಂಗಡಿಯವರ “ಇನ್ನು ಕೊಟ್ಟೆನಾದೊಡೆ” ಕವನ ಸಂಕಲನ

by
55 55 people viewed this event.

*ಧಾರವಾಡ ಕಟ್ಟೆ (ರಿ), ಧಾರವಾಡ* 

(ರಾಷ್ಟ್ರೀಯ ಸಾಹಿತ್ಯ-ಸಾಂಸ್ಕೃತಿಕ ಸ್ವಾಯತ್ತ ಸಂಸ್ಥೆ)

 

ಪ್ರಾಯೋಜಿತ

 

 *321ನೆಯ ಕಾರ್ಯಕ್ರಮ* 

 

*ಪುಸ್ತಕ ಅವಲೋಕನ & ಸಂವಾದ* 

 

 

 ದಿನಾಂಕ *25-09-2025 ರ ಗುರುವಾರ ಸಂಜೆ 6.00 ಗಂಟೆಗೆ* ಧಾರವಾಡ ಕಟ್ಟೆ ಆಯೋಜಿರುವ ಪುಸ್ತಕ ಪರಿಚಯ ಮತ್ತು ಸಂವಾದ ಕಾರ್ಯಕ್ರಮದಲ್ಲಿ *ಡಾ. ಚಿದಾನಂದ ಕಮ್ಮಾರ್*, ಉಪನ್ಯಾಸಕರು,

ಸಮೂಹ ಸಂವಹನ & ಪತ್ರಿಕೋದ್ಯಮ ವಿಭಾಗ, 

ಹಾವೇರಿ ವಿಶ್ವವಿದ್ಯಾಲಯ, ಹಾವೇರಿ ಇವರು *ಚನ್ನಪ್ಪ ಅಂಗಡಿಯವರ “ಇನ್ನು ಕೊಟ್ಟೆನಾದೊಡೆ” ಕವನ ಸಂಕಲನದ ಕುರಿತು* ಮಾತನಾಡಲಿದ್ದಾರೆ. 

 

ಈ ಕೆಳಗಿನ ಲಿಂಕ್ ಬಳಸಿ ನಮ್ಮೊಂದಿಗೆ ಪಾಲ್ಗೊಳ್ಳಲು ಕೋರಿಕೆ👇 https://meet.google.com/boj-msrp-gnf

 

 *ಇದು ನಮ್ಮ-ನಿಮ್ಮೆಲ್ಲರ ಕಟ್ಟೆ*

Additional Details

Event Poster -

 

Date And Time

25-09-2025 @ 06:00 PM to
25-09-2025 @ 08:00 PM
 

Location

Online event
 

Event Types

 

Event Category

Share With Friends

Scroll to Top