
ಡಾ.ರಾಜಕುಮಾರ್ ಜನ್ಮದಿನದ ನಿಮಿತ್ತ ಆಯೋಜಿಸಿರುವ ವಿಶೇಷ ಉಪನ್ಯಾಸ ಕಾರ್ಯಕ್ರಮ
by
32 32 people viewed this event.
ಧಾರವಾಡ ಕಟ್ಟೆ (ರಿ), ಧಾರವಾಡ
*193ನೆಯ ಕಾರ್ಯಕ್ರಮ*
ದಿನಾಂಕ *24-04-2023 ರ ಬುಧವಾರ ಸಂಜೆ 6.00 ಗಂಟೆಗೆ* ಡಾ.ರಾಜಕುಮಾರ್ ಜನ್ಮದಿನದ ನಿಮಿತ್ತ ಆಯೋಜಿಸಿರುವ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ *ಡಾ. ಜಿ. ಪ್ರಶಾಂತ ನಾಯಕ*, ಪ್ರಾಧ್ಯಾಪಕರು ಕುವೆಂಪು ವಿಶ್ವವಿದ್ಯಾಲಯ, ಶಿವಮೊಗ್ಗ
*”ಡಾ. ರಾಜಕುಮಾರ್ ಮತ್ತು ಕನ್ನಡ ಸಂಸ್ಕೃತಿ”* ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ.
ಈ ಕೆಳಗಿನ ಲಿಂಕ್ ಬಳಸಿ ನಮ್ಮೊಂದಿಗೆ ಪಾಲ್ಗೊಳ್ಳಲು ಕೋರಿಕೆ