ಬೂದಿ ಹರಡಿದ ಬೀದಿಯಿಂದ

ಬೂದಿ ಹರಡಿದ ಬೀದಿಯಿಂದ

ಬೂದಿ ಹರಡಿದ ಬೀದಿಯಿಂದ

by
43 43 people viewed this event.

*ಧಾರವಾಡ ಕಟ್ಟೆ (ರಿ), ಧಾರವಾಡ* 

(ರಾಷ್ಟ್ರೀಯ ಸಾಹಿತ್ಯ-ಸಾಂಸ್ಕೃತಿಕ ಸ್ವಾಯತ್ತ ಸಂಸ್ಥೆ)

 

ಪ್ರಾಯೋಜಿತ

 

 *329 ನೆಯ ಕಾರ್ಯಕ್ರಮ* 

 

*ಪುಸ್ತಕ ಅವಲೋಕನ & ಸಂವಾದ* 

 

 

 ದಿನಾಂಕ *23-10-2025 ರ ಗುರುವಾರ ಸಂಜೆ 6.00 ಗಂಟೆಗೆ* ಧಾರವಾಡ ಕಟ್ಟೆ ಆಯೋಜಿರುವ ಪುಸ್ತಕ ಪರಿಚಯ ಮತ್ತು ಸಂವಾದ ಕಾರ್ಯಕ್ರಮದಲ್ಲಿ *ಶ್ರೀದೇವಿ ಕೆರೆಮನೆ*, ಲೇಖಕರು, ಕಾರವಾರ, ಇವರು **ರಾಮಚಂದ್ರ ಎಸ್. ಕುಲಕರ್ಣಿ* ಯವರ

 *”ಬೂದಿ ಹರಡಿದ ಬೀದಿಯಿಂದ* ಕವನ ಸಂಕಲನದ ಕುರಿತು ಮಾತನಾಡಲಿದ್ದಾರೆ. 

 

ಈ ಕೆಳಗಿನ ಲಿಂಕ್ ಬಳಸಿ ನಮ್ಮೊಂದಿಗೆ ಪಾಲ್ಗೊಳ್ಳಲು ಕೋರಿಕೆ👇 https://meet.google.com/boj-msrp-gnf

 

 *ಇದು ನಮ್ಮ-ನಿಮ್ಮೆಲ್ಲರ ಕಟ್ಟೆ*

Additional Details

Event Poster -

To register for this event please visit the following URL: http://Https://meet.google.com/boj-msrp-gnf →

 

Date And Time

23-10-2025 @ 06:00 PM to
23-10-2025 @ 08:00 PM
 

Location

Online event
 

Event Types

 

Event Category

Share With Friends

Scroll to Top