“ವಾಲ್ಮೀಕಿ ರಾಮಾಯಣದ ಸಮಕಾಲೀನ ಪ್ರಸ್ತುತತೆ”

“ವಾಲ್ಮೀಕಿ ರಾಮಾಯಣದ ಸಮಕಾಲೀನ ಪ್ರಸ್ತುತತೆ”

“ವಾಲ್ಮೀಕಿ ರಾಮಾಯಣದ ಸಮಕಾಲೀನ ಪ್ರಸ್ತುತತೆ”

by
28 28 people viewed this event.

*ಧಾರವಾಡ ಕಟ್ಟೆ (ರಿ), ಧಾರವಾಡ* 

ಪ್ರಾಯೋಜಿತ

 *267ನೆಯ ಕಾರ್ಯಕ್ರಮ* 

 

 ದಿನಾಂಕ *06-04-2025 ರ ರವಿವಾರ ಸಂಜೆ 6.00 ಗಂಟೆಗೆ* ಧಾರವಾಡ ಕಟ್ಟೆ *”ವಾಲ್ಮೀಕಿ ರಾಮಾಯಣದ ಸಮಕಾಲೀನ ಪ್ರಸ್ತುತತೆ”* ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ.

 *ಡಾ. ಅಮೃತ ಯಾರ್ದಿ* , ನಿವೃತ್ತ ಮರಾಠಿ ಪ್ರಾಧ್ಯಾಪಕರು ಕರ್ನಾಟಕ ಕಾಲೇಜು, ಧಾರವಾಡ ಇವರು ವಿಷಯದ ಕುರಿತು ಮಾತನಾಡಲಿದ್ದಾರೆ.

 

 

ಈ ಕೆಳಗಿನ ಲಿಂಕ್ ಬಳಸಿ ನಮ್ಮೊಂದಿಗೆ ಪಾಲ್ಗೊಳ್ಳಲು ಕೋರಿಕೆ👇 https://meet.google.com/boj-msrp-gnf

 

 *ಇದು ನಮ್ಮ-ನಿಮ್ಮೆಲ್ಲರ ಕಟ್ಟೆ*

Additional Details

Event Poster -

To register for this event please visit the following URL: http://Https://meet.google.com/boj-msrp-gnf →

 

Date And Time

06-04-2025 @ 06:00 PM to
06-04-2025 @ 08:00 PM
 

Location

Online event
 

Event Types

 

Event Category

Share With Friends

Scroll to Top