Author name: dharwadkatte

ಕಲಿತ ಕಳ್ಳ

ನಿನಗಿಲ್ಲವಲ್ಲ ಒಂದೇ ಒಂದು ಮುಖ ಒಳಗೊಂದಿದ್ದರೆ ಹೊರಗೆ ನೂರೊಂದು ನಿನ್ನ ಮುಖದ ಗುರುತು ನನಗಿದೆಯೆ? ಎಷ್ಟೊಂದು ಮುಖವಾಡಗಳು ಹೊತ್ತು ನಿಂತಿರುವೆ? ಇಲ್ಲಿಗೆ ಬಂದು ಬಲ ಎನ್ನುವೆ, ಅಲ್ಲಿಗೆ ಹೋಗಿ ಎಡವೆಂದು ಹೇಳಿ ಎಲ್ಲರನ್ನೂ ಯಾಮರಿಸುವೆ ಎಡವೂ ಅಲ್ಲ ಬಲಲೂ ಅಲ್ಲ ತಟಸ್ಥ ಎನ್ನುವೆ ಇಬ್ಬರಿಂದ ಎರಡು ಪಟ್ಟು ಕಬಳಿಸಿ ಢರಕಿ ಹೊಡೆಯುವೆ ದ್ವೇಷವಿಲ್ಲ, ಮತ್ಸರವಿಲ್ಲ ಹಗೆತನವಂತೂ ಮೊದಲೆ ಇಲ್ಲ ಎನ್ನುತ್ತಲೆ ದ್ವೇಷ- ಮತ್ಸರ ಹೊಟ್ಟೆಯಲ್ಲಿಟ್ಟುಕೊಂಡು ಬೀದಿ ಬೀದಿಯಲ್ಲಿ ಎಲ್ಲೆಂದರಲ್ಲಿ ಕಾರುವೆ ಮಹಾಪಂಡಿತನಂತೆ ತತ್ವಜ್ಞಾನಿಯಂತೆ ಕಣ್ಮುಚ್ಚಿ ಧ್ಯಾನಿಸುವೆ, ಅಳಿದು

ಕಲಿತ ಕಳ್ಳ Read More »

ಪ್ರಕಟಣೆ

ಪರುಷಕಟ್ಟೆ ಪತ್ರಿಕೆ ಸಾಹಿತ್ಯ, ಸಂಸ್ಕೃತಿ, ಭಾಷೆ, ಸಮಾಜ, ಸಮುದಾಯ, ಮಾನವಶಾಸ್ತ್ರ, ಮನಃಶಾಸ್ತ್ರ, ತರ್ಕಶಾಸ್ತ್ರ ಮತ್ತು ತತ್ವಶಾಸ್ತ್ರದ ಕುರಿತು ಲೇಖನಗಳನ್ನು ಪ್ರಕಟಿಸಲಿದೆ. ನಾಡು ನುಡಿಯ ಪರವಾದ, ದೇಶಪ್ರೇಮ, ದೇಶಭಕ್ತಿ, ಚರಿತ್ರೆ, ಪರಂಪರೆ ಮತ್ತು ಸಂಸ್ಕೃತಿಯ ಕುರಿತಾದ ಲೇಖನಗಳಿಗೆ ಅವಕಾಶವಿದೆ. ಲೇಖಕರ ಕಥೆ( ೬ ಪುಟ) ಕವನ (೪ ಕವನ, ಒಂದು ಬಾರಿಗೆ, ಲಲಿತ ಪ್ರಬಂಧ (೬ ಪುಟ) , ಸಂದರ್ಶನ (೮ ಪುಟ) ಮತ್ತು ಪುಸ್ತಕ ವಿಮರ್ಶೆಕ್ಕೂ ಇಲ್ಲಿ ಅವಕಾಶವಿದೆ. ಲೇಖಕರು ತಮ್ಮ ಬರಹವನ್ನು ಈ ಕೆಳಗಿನ ವಿಳಾಸಕ್ಕೆ

ಪ್ರಕಟಣೆ Read More »

ಗೌರವ ಸಂಪಾದಕೀಯ

ಬರಹ ತನ್ನ ಅರ್ಥ, ಸೊಬಗು ಕಳೆದುಕೊಂಡ ಸಂದರ್ಭದಲ್ಲಿ ನಾವು ಕನ್ನಡ ಮಾಸ ಪತ್ರಿಕೆ ಹೊರತರುತ್ತಿದ್ದೇವೆ. ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ಯುಗಪ್ರವರ್ತಕ ಪಲ್ಲಟ ತರುತ್ತೇವೆ ಎಂಬ ಅಸಿಮಿತ ಮಹತ್ವಾಕಾಂಕ್ಷೆ ನಮಗಿಲ್ಲ. ಆದರೆ ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ಚಿಂತನಾಕ್ರಮದ ದಿಕ್ಕು ಬದಲಿಸುವ ನಿಟ್ಟಿನಲ್ಲಿ ಒಂದು ಸಣ್ಣ ಹೆಜ್ಜೆ ಇಡುವ ಪ್ರಯತ್ನ ನಮ್ಮದು. ಏಕೆ ಬರಹ ತನ್ನ ಅರ್ಥ ಮತ್ತು ಸೊಬಗು ಕಳೆದುಕೊಂಡಿದೆ? ಏಕೆ ಬರಹಗಾರರು ಜನರ, ಓದುಗರ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ? ಏಕೆ ಬರಹ ಕೇವಲ ಪದಗಳ ಸಂಗ್ರಹವಾಗಿ

ಗೌರವ ಸಂಪಾದಕೀಯ Read More »

Scroll to Top