
ಡಾ. ಎಸ್. ಎಲ್. ಭೈರಪ್ಪನವರಿಗೆ “ನುಡಿನಮನ” ಕಾರ್ಯಕ್ರಮ
by
62 62 people viewed this event.
ಧಾರವಾಡ ಕಟ್ಟೆ(ರಿ), ಧಾರವಾಡ
323ನೆಯ ಕಾರ್ಯಕ್ರಮ
ದಿನಾಂಕ: *03-10-2025* *ಶುಕ್ರವಾರ*
ಸಮಯ: *ಸಂಜೆ 6:00 ಗಂಟೆಗೆ*
ಸರಸ್ವತಿ ಸಮ್ಮಾನ ಪುರಸ್ಕೃತ, ಪದ್ಮ ಭೂಷಣ, ಕಾದಂಬರಿ ಸಾರ್ವಭೌಮ
ಡಾ. ಎಸ್. ಎಲ್. ಭೈರಪ್ಪನವರಿಗೆ
“ನುಡಿನಮನ” ಕಾರ್ಯಕ್ರಮ ಆಯೋಜಿಸಲಾಗಿದೆ
ನಮ್ಮೊಂದಿಗೆ:
ಶ್ರೀ ಹರ್ಷ ಡಂಬಳ
ಡಾ. ಬಾಳಾಸಾಹೇಬ ಲೋಕಾಪುರ
ಡಾ. ಶಶಿಧರ ನರೇಂದ್ರ
ಡಾ. ವಿಜಯಕುಮಾರ ಕಟಗಿಹಳ್ಳಿಮಠ
ಡಾ. ಗುರುಪಾದ ಮರಿಗುದ್ದಿ
ಡಾ. ರಾಜಶೇಖರ ಹಳೆಮನಿ
ಡಾ. ಬಸವರಾಜ ಡೋಣೂರ
ಕಾರ್ಯಕ್ರಮದಲ್ಲಿ ಭಾಗವಹಿಸಲು ಈ ಕೆಳಗಿನ ಗೂಗಲ್ ಮೀಟ್ ಲಿಂಕ್ ಬಳಸಿ:
🔗 ಲಿಂಕ್: *https://meet.google.com/boj-msrp-gnf*
ಮಹಾನ್ ಚೇತನಕ್ಕೆ ನಮನ ಸಲ್ಲಿಸಲು ನಮ್ಮೊಂದಿಗೆ ಜೊತೆಯಾಗಿ.
Additional Details
Event Poster -
