
ಬೇಂದ್ರೆಯವರ ‘ಸಖೀಗೀತ’: ಒಂದು ಮರು ಓದು
by
32 32 people viewed this event.
*ಧಾರವಾಡ ಕಟ್ಟೆ (ರಿ), ಧಾರವಾಡ*
ಪ್ರಾಯೋಜಿತ
*244ನೆಯ ಉಪನ್ಯಾಸ ಕಾರ್ಯಕ್ರಮ*
ದಿನಾಂಕ *26-01-2025 ರ ರವಿವಾರ ಸಂಜೆ 6.00 ಗಂಟೆಗೆ* *ದ.ರಾ.ಬೇಂದ್ರೆಯವರ ಜನ್ಮ ದಿನದ* ನಿಮಿತ್ತ ಧಾರವಾಡ ಕಟ್ಟೆ ಆಯೋಜಿರುವ *ಬೇಂದ್ರೆಯವರ ‘ಸಖೀಗೀತ’: ಒಂದು ಮರು ಓದು* ಕುರಿತು *ಮಹಾಂತಪ್ಪ ನಂದೂರ,* ಲೇಖಕರು, ಹುಬ್ಬಳ್ಳಿ ಹಾಗೂ *ಬಸು ಬೇವಿನಗಿಡದ* ಲೇಖಕರು, ಧಾರವಾಡ ಇವರು ಮಾತನಾಡಲಿದ್ದಾರೆ.
ಈ ಕೆಳಗಿನ ಲಿಂಕ್ ಬಳಸಿ ನಮ್ಮೊಂದಿಗೆ ಪಾಲ್ಗೊಳ್ಳಲು ಕೋರಿಕೆ👇 https://meet.google.com/boj-msrp-gnf
*ಇದು ನಮ್ಮ-ನಿಮ್ಮೆಲ್ಲರ ಕಟ್ಟೆ*
Additional Details
Event Poster -