
ಕುವೆಂಪುರವರ ‘ಮಲೆಗಳಲ್ಲಿ ಮದುಮಗಳು’: ಒಂದು ಮರು ಓದು
by
43 43 people viewed this event.
*ಧಾರವಾಡ ಕಟ್ಟೆ (ರಿ), ಧಾರವಾಡ*
ಪ್ರಾಯೋಜಿತ
*242ನೆಯ ಉಪನ್ಯಾಸ ಕಾರ್ಯಕ್ರಮ*
ದಿನಾಂಕ *19-01-2025 ರ ರವಿವಾರ ಸಂಜೆ 6.00 ಗಂಟೆಗೆ* *ವಿಶ್ವ ಮಾನವ ದಿನಾಚರಣೆ*ಯ ನಿಮಿತ್ತ ಧಾರವಾಡ ಕಟ್ಟೆ ಆಯೋಜಿರುವ *ಕುವೆಂಪುರವರ ‘ಮಲೆಗಳಲ್ಲಿ ಮದುಮಗಳು’: ಒಂದು ಮರು ಓದು* ಕುರಿತು *ಡಾ. ಗುರುಪಾದ ಮರಿಗುದ್ದಿ,* ಲೇಖಕರು, ಸಂಕೇಶ್ವರ ಹಾಗೂ *ನಾಗರಾಜ ಹೆಗಡೆ, ಅಪ್ಪಗಾಲ,* ಮುಖ್ಯಸ್ಥರು, ಕನ್ನಡ ವಿಭಾಗ, ಎಸ್.ಡಿ.ಎಮ್. ಪದವಿ ಕಾಲೇಜು, ಹೊನ್ನಾವರ ಇವರು ಮಾತನಾಡಲಿದ್ದಾರೆ.
ಈ ಕೆಳಗಿನ ಲಿಂಕ್ ಬಳಸಿ ನಮ್ಮೊಂದಿಗೆ ಪಾಲ್ಗೊಳ್ಳಲು ಕೋರಿಕೆ👇 https://meet.google.com/boj-msrp-gnf
*ಇದು ನಮ್ಮ-ನಿಮ್ಮೆಲ್ಲರ ಕಟ್ಟೆ*
Additional Details
Event Poster -